Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಕಾರ್ತಿಕ ಮಾಸದಲ್ಲಿ ನೀವು ತಪ್ಪದೇ ಸಂದರ್ಶಿಸಬೇಕಾದ 5 ಪ್ರಮುಖ ದೇವಸ್ಥಾನಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಶಿವನ ಕೃಪೆಗೆ ಪಾತ್ರರಾಗಲು ಕುಟುಂಬ ಸಮೇತ ಈ ಆಲಯಕ್ಕೆ ಭೇಟಿ ನೀಡಿ. #🙏 ಓಂ ನಮಃ ಶಿವಾಯ
ಶುಕ್ರವಾರದ ದಿನದಂದು ರಾತ್ರಿ ನಾವು ಯಾವ ಕೆಲಸಗಳನ್ನು ಮಾಡಬೇಕು.? ಇವುಗಳನ್ನು ಮಾಡಿದರೆ ಧನ, ಸಮೃದ್ಧಿ ದೊರೆಯುವುದು. #FridayDosAndDonts #GoddessLakshmi #🔱 ಭಕ್ತಿ ಲೋಕ
ಭದ್ರಕಾಳಿಗೆ ಸಮರ್ಪಿತವಾದ ಈ ದೇವಾಲಯವು ದೈವಿಕ ಶಕ್ತಿ, ರಕ್ಷಣೆ ಮತ್ತು ಸಮೃದ್ಧಿಗೆ ಹೆಸರುವಾಸಿಯಾಗಿದೆ. ಭಕ್ತರ ಇಷ್ಟಾರ್ಥಗಳು ಪೂರೈಸುವ ಈಕೆಯ ದೇವಸ್ಥಾನ ಎಲ್ಲಿದೆ? ತಲುಪುವ ಬಗೆ ಹೇಗೆ? ದರ್ಶನದ ಸಮಯವೇನು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ… #🔱ಚಾಮುಂಡೇಶ್ವರಿ
2025 ರಲ್ಲಿ ಹಾಸನಾಂಬೆ ದೇವಸ್ಥಾನಕ್ಕೆ ಒಟ್ಟು ಎಷ್ಟು ಜನರು ಭೇಟಿ ನೀಡಿದರು? ದೇವಸ್ಥಾನಕ್ಕೆ ಬಂದ ಆದಾಯವೆಷ್ಟು? ಎಂಬುದರ ಸಂರ್ಪೂಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಓದಿ. #🔱 ಭಕ್ತಿ ಲೋಕ
ಧನ, ಸಂಪತ್ತಿಗಾಗಿ ಧನ ಲಕ್ಷ್ಮಿ ಸ್ತೋತ್ರ| Sri Dhana Lakshmi Stotram Lyrics In Kannada #DhanaLakshmiStotra #LakshmiStotra #Lakshmi #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಧನ, ಸಂಪತ್ತಿಗಾಗಿ ಧನ ಲಕ್ಷ್ಮಿ ಸ್ತೋತ್ರ| Sri Dhana Lakshmi Stotram Lyrics In Kannada
ಧನ, ಸಂಪತ್ತಿಗಾಗಿ ಧನ ಲಕ್ಷ್ಮಿ ಸ್ತೋತ್ರ| Sri Dhana Lakshmi Stotram Lyrics In Kannada: ಶ್ರೀ ಧನಲಕ್ಷ್ಮಿ ಸ್ತೋತ್ರವು ಲಕ್ಷ್ಮಿ ದೇವಿಯ ಧನಲಕ್ಷ್ಮಿ ರೂಪಕ್ಕೆ ಸಮರ್ಪಿತವಾದ ಸ್ತೋತ್ರವಾಗಿದೆ. ಈ ಸ್ತೋತ್ರದ ಹೆಸರೇ ಸೂಚಿಸುವಂತೆ ಇದು ಧನಾಗಮನಕ್ಕಾಗಿ ಪಠಿಸಬಹುದಾದ ಸ್ತೋತ್ರವಾಗಿದೆ. ಶುಕ್ರವಾರದ ದಿನದಂದು ನಾವು ಈ ಧನಲಕ್ಷ್ಮಿ ಸ್ತೋತ್ರವನ್ನು ಪಠಿಸುವುದರಿಂದ ಬಡತನವು ದೂರಾಗುವುದು. ಧನಲಕ್ಷ್ಮಿ ದೇವಿಯ ಕೃಪೆಯಿಂದ ಸಮೃದ್ಧಿ ಆಕರ್ಷಿತವಾಗುವುದು. ಈ ಸ್ತೋತ್ರವನ್ನು ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆಯಾಗಿ ಪ್ರಸ್ತುತಪಡಿಸಲಾಗಿದೆ, ಅಲ್ಲಿ ದೇವಿಯು ಬಡವರಿಗೆ ಪರಿಹಾರವನ್ನು ಕೇಳುತ್ತಾಳೆ ಮತ್ತು ಶಿವನು ಅವರ ಮೋಕ್ಷಕ್ಕಾಗಿ ಈ ಸ್ತೋತ್ರವನ್ನು ಪಠಿಸುತ್ತಾನೆ. ಇದನ್ನು ಪಠಿಸುವುದರಿಂದ ಸಂಪತ್ತು ದೊರೆಯುತ್ತದೆ, ಬಡತನವು ದೂರಾಗುತ್ತದೆ ಮತ್ತು ಲಕ್ಷ್ಮಿ ದೇವಿಯಿಂದ ಧನ, ಸಂಪತ್ತಿನ ಆಶೀರ್ವಾದವೂ ದೊರೆಯುತ್ತದೆ. ಶುಕ್ರವಾರದ ದಿನದಂದು ನೀವು ತಪ್ಪದೇ ಈ ಧನಲಕ್ಷ್ಮಿ ಸ್ತೋತ್ರವನ್ನು ಪಠಿಸಿ.
ತಮ್ಮ ಜೀವಿತಾವಧಿಯಲ್ಲಿ ವೃಷಭರಾಶಿ ಅಥವಾ ವೃಷಭ ಲಗ್ನದವರು ಒಮ್ಮೆಯಾದರೂ ಈ ವೃಷಭನ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಇದರಿಂದ ಜೀವನದ ಅನೇಕ ತೊಂದರೆಗಳನ್ನು ದೂರವಾಗಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಆ ದೇವಾಲಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. #🔱 ಭಕ್ತಿ ಲೋಕ