Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡುವ ಈ ಹಾಸನಾಂಬೆ ದೇವಿಯು ಅನೇಕ ಪವಾಡಗಳಿಗೆ ಹೆಸರುವಾಸಿಯಾಗಿದ್ದಾಳೆ. ದೇವಿಯ ಕಲ್ಲುಗಳು ಚಲಿಸುವ ಕಾರಣ, ಇದು ಕಲಿಯುಗದ ಅಂತ್ಯವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ ನಿಜವೇ? #🔱 ಭಕ್ತಿ ಲೋಕ
ಕೆಲ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಗಳಿಸುವುದಕ್ಕಿಂದ ಸಾವಿರ ಪಟ್ಟು ದುಡ್ಡು ಲೀಗ್ ಕ್ರಿಕೆಟ್ ನಲ್ಲಿ ಬಾಚುತ್ತಾರೆ. ಹೀಗೊಂದು ಬಂಪರ್ ಆಫರ್ ಪ್ಯಾಟ್ ಕಮಿನ್ಸ್- ಟ್ರಾವಿಸ್ ಹೆಡ್ ಗೆ ಬಂದಿತ್ತಂತೆ! #IPL Franchise Offer
ನಿಮ್ಮ ಸಂಗಾತಿಯ ಜೊತೆ ರೋಮ್ಯಾಂಟಿಕ್‌ ಟ್ರಿಪ್‌ ಮಾಡಲು ಅಕ್ಟೋಬರ್ ಬೆಸ್ಟ್ ಅವಧಿ ಎಂದೇ ಹೇಳಬಹುದು. ಈ ತಿಂಗಳಿನಲ್ಲಿ ನೀವು ಯಾವೆಲ್ಲಾ ಸುಂದರ ಸ್ಥಳಗಳನ್ನು ಸಂದರ್ಶಿಸುವುದು ಉತ್ತಮ ಗೊತ್ತಾ? #🏕️ಪ್ರವಾಸಿ ತಾಣಗಳು
ಕ್ರಿಕೆಟ್ ನಲ್ಲಿ ಎಂಥೆದ್ದದ್ದೋ ರೀತಿಯ ಸಂಭ್ರಮಾಚರಣೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇದು ಮಾತ್ರ ಹೊಸದು! #ICC WOmens ODI World Cup 2025
ನಟ ಧನುಷ್‌ ಮನೆ ದೇವರಾದ ಈ ಸ್ವಾಮಿಯನ್ನು ಮಧ್ಯರಾತ್ರಿಯಲ್ಲಿ ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೆ, ಭಕ್ತರು ಚೀಟಿಯಲ್ಲಿ ಬೇಡಿಕೆ ಬರೆದು ಪ್ರಾರ್ಥನೆ ಸಲ್ಲಿಸುತ್ತಾರೆ. ಅಷ್ಟಕ್ಕೂ ಆ ದೇವಾಲಯ ಯಾವುದು ಗೊತ್ತಾ? #🔱 ಭಕ್ತಿ ಲೋಕ
ಗಣೇಶನನ್ನು ಪೂಜಿಸುವಾಗ ತಪ್ಪದೇ ಶ್ರೀ ಮಹಾಗಣಪತಿ ಸಹಸ್ರ ನಾಮಾವಳಿಯನ್ನು ಪಠಿಸಿ. #GaneshaMantra #🔱 ಭಕ್ತಿ ಲೋಕ
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಮಾತ್ರ ಫೇಮಸ್ ಅಲ್ಲ..ಈ ದೈವಿಕ ಸ್ಥಳಗಳು ಅಷ್ಟೇ ಫೇಮಸ್‌ ಆಗಿವೆ. ನೀವು ಮೈಸೂರಿಗೆ ಹೋದಾಗ ತಪ್ಪದೇ ಸಂದರ್ಶಿಸಬೇಕಾದ ಪವಿತ್ರ ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ. #🔱 ಭಕ್ತಿ ಲೋಕ