Sadhguru Kannada
ShareChat
click to see wallet page
@sadhgurukannada
sadhgurukannada
Sadhguru Kannada
@sadhgurukannada
ಸದ್ಗುರುಗಳ ಅಧಿಕೃತ ಶೇರ್ ಚಾಟ್ ಖಾತೆ.
ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು  ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ; _JaకgL ಒಂದು ಪರಿಸ್ಥಿತಿಯು ನಿಮಗೆ ಒತ್ತಡವನ್ನು ತರುವುದು  ನೀವದಕ್ಕೆ ಪ್ರವೃತ್ತಿವಶರಾಗಿ ಪ್ರತಿಕ್ರಿಯಿಸಿದಾಗ ಮಾತ್ರ; _JaకgL - ShareChat
ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ್ವ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ -% _llg4 ನೀವೊಬ್ಬ ಪರಿಪೂರ್ಣ ಜೀವವಾಗಿ ಅರಳಬೇಕೆಂಬುದೇ ನನ್ನ ಏಕೈಕ ಉದ್ದೇಶ. ಏಕೆಂದರೆ ಅದುವೇ ಜೀವನದ ಸಾರಸತ್ತ -% _llg4 - ShareChat
ಸ್ವರ್ಗ-ನರಕಗಳು ಸ್ಥಳಗಳಲ್ಲ – ಅವು ಅನುಭವದ ವಿವಿಧ ಆಯಾಮಗಳು. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ
sadhguru - ಸ್ವರ್ಗ-ನರಕಗಳು ಸ್ಥಳಗಳಲ್ಲ , అవు అనుభవేదె వివిధ ఆయామెగెళు: Sەdg ~ ಸ್ವರ್ಗ-ನರಕಗಳು ಸ್ಥಳಗಳಲ್ಲ , అవు అనుభవేదె వివిధ ఆయామెగెళు: Sەdg ~ - ShareChat
ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ, ನಿಮ್ಮ ಸುತ್ತಲಿನ ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ – ಇದು ಮಾನವ ಹೃದಯದ ಗುಣ. #SadhguruKannada #sadhguru #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
SadhguruKannada - నిమ్మెే ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ;. 2ze3| ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ ಇದು ಮಾನವ ಹೃದಯದ ಗುಣ . Sەdgk~ నిమ్మెే ನಿಮ್ಮ ಮನುಷ್ಯತ್ವವು ಉಕ್ಕಿ ಹರಿಯುತ್ತಿದ್ದಾಗ;. 2ze3| ಜೀವರಾಶಿಗಾಗಿ ನೀವು ಮಿಡಿಯುತ್ತೀರಿ. ಇದು ನೈತಿಕತೆಯಲ್ಲ ಇದು ಮಾನವ ಹೃದಯದ ಗುಣ . Sەdgk~ - ShareChat
ಅತೀಂದ್ರಿಯ ಅನುಭವಗಳಿಗಾಗಿ ಹಂಬಲಿಸಬೇಡಿ. ರೂಪಾಂತರಣೆಗಾಗಿ ಹಂಬಲಿಸಿ. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ
sadhguru - ಅತೀಂದ್ರಿಯ ಅನುಭವಗಳಿಗಾಗಿ ಹಂಬಲಿಸಬೇಡಿ. ರೂಪಾಂತರಣೆಗಾಗಿ ಹಂಬಲಿಸಿ. _llg4 ಅತೀಂದ್ರಿಯ ಅನುಭವಗಳಿಗಾಗಿ ಹಂಬಲಿಸಬೇಡಿ. ರೂಪಾಂತರಣೆಗಾಗಿ ಹಂಬಲಿಸಿ. _llg4 - ShareChat
ನೀವು ಸಾಕಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸಿದರೆ, ನಿಮ್ಮ ಮಿತಿಗಳು ಉರಿದುಹೋಗುತ್ತವೆ. ಬೇರೆ ಯಾವ ಪರಿಹಾರವೂ ಇಲ್ಲ. ‘ಜೀವ’ನವನ್ನು ಜಾಜ್ವಲ್ಯಮಾನವಾಗಿಸಬೇಕು, ತಳವೂರಿಸುವುದಲ್ಲ. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ
sadhguru - 6 ಸಾಕಷ್ಟು  ஒ் పరారిమోనవాగి వజ్జలిసిదరి; నివు మిఠిగళు ಉರಿದುಹೋಗುತ್ತವೆ. ಬೇರೆ ಯಾವ ಪರಿಹಾರವೂ ಇಲ್ಲ . ಜಾಜ್ವಲ್ಯಮಾನವಾಗಿಸಬೇಕು , ತಳವೂರಿಸುವುದಲ್ಲ . నెవెన్ను ಜೀವ' _llg4 6 ಸಾಕಷ್ಟು  ஒ் పరారిమోనవాగి వజ్జలిసిదరి; నివు మిఠిగళు ಉರಿದುಹೋಗುತ್ತವೆ. ಬೇರೆ ಯಾವ ಪರಿಹಾರವೂ ಇಲ್ಲ . ಜಾಜ್ವಲ್ಯಮಾನವಾಗಿಸಬೇಕು , ತಳವೂರಿಸುವುದಲ್ಲ . నెవెన్ను ಜೀವ' _llg4 - ShareChat
ನಮ್ಮ ಬದುಕು ಚುಟುಕಾದದ್ದು. ಪರಸ್ಪರ ಕಿತ್ತಾಡುತ್ತಾ ಅದನ್ನು ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - ಚುಟುಕಾದದ್ದು . ನಮ್ಮ " ಬದುಕು   ಅದನ್ನು ` ಪರಸ್ಪರ ಕಿತ್ತಾಡುತ್ತಾ  ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ . JకL ಚುಟುಕಾದದ್ದು . ನಮ್ಮ " ಬದುಕು   ಅದನ್ನು ` ಪರಸ್ಪರ ಕಿತ್ತಾಡುತ್ತಾ  ಇನ್ನೂ ಚುಟುಕಾಗಿಸುವ ಅಗತ್ಯವಿಲ್ಲ . JకL - ShareChat
ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ಇದು ನಿಮ್ಮ ವಿಜಯದ ದಿನವಾಗಲಿ. #sadhguru #SadhguruKannada #ಸದ್ಗುರು ಸೂಕ್ತಿ #sadhguru quotes in kannada🌹 #ಕನ್ನಡ
sadhguru - 56 ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ೊ ತಮಸ್ಸು ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ನಿಮ್ಮ ವಿಜಯದ ದಿನವಾಗಲಿ. a Sەdgk~ 56 ವಿಜಯದಶಮಿ ಎಂದರೆ ಅಸ್ತಿತ್ವದ ಮೂಲಭೂತ ಗುಣಗಳಾದ ೊ ತಮಸ್ಸು ರಜಸ್ಸು ಮತ್ತು ಸತ್ತ್ವಗಳನ್ನು ಜಯಿಸುವುದು. ನಿಮ್ಮ ವಿಜಯದ ದಿನವಾಗಲಿ. a Sەdgk~ - ShareChat
ನಿಮ್ಮ ದೇಹ ಮನಸ್ಸುಗಳನ್ನೂ ಒಳಗೊಂಡಂತೆ ನಿಮ್ಮೆಲ್ಲ ಸಾಧನಗಳನ್ನು ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - 66 ನಿಮ್ಮೇ ஒ்& ಲ್ಲ ಸಾಧನಗಳನ್ನು ದೇಹ ಮನಸ್ಸುಗಳನ್ನೂ ಒಳಗೊಂಡಂತೆ  ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು. _llg4 66 ನಿಮ್ಮೇ ஒ்& ಲ್ಲ ಸಾಧನಗಳನ್ನು ದೇಹ ಮನಸ್ಸುಗಳನ್ನೂ ಒಳಗೊಂಡಂತೆ  ನೀವು ಗೌರವದಿಂದ ನಡೆಸಿಕೊಂಡರೆ, ಪ್ರತಿಯೊಂದು ಚಟುವಟಿಕೆಯೂ ಸಂತೋಷಭರಿತ ಮತ್ತು ಫಲದಾಯಕ ಪ್ರಕ್ರಿಯೆಯಾಗುವುದು. _llg4 - ShareChat
ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು. #sadhguru #SadhguruKannada #ಸದ್ಗುರು ಸೂಕ್ತಿ #ಕನ್ನಡ #sadhguru quotes in kannada🌹
sadhguru - 56 ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು: _llg4 56 ಭದ್ರತೆಯ ಅಗತ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡವರೇ ನಿಜವಾಗಿಯೂ ಸುಭದ್ರರು: _llg4 - ShareChat